Latest News

  • ಸೀ ಯು ಹಾಡುಗಳ ಲೋಕಾರ್ಪಣೆ | |

    ಕಣ್ಣನ್ನು ದಾನ ಮಾಡಿ ಎಂದು ಸಂದೇಶ ಸಾರುವ ಚಿತ್ರ ’ಸೀ ಯು’ ಚಿತ್ರೀಕರಣ ಮುಗಿದು ಈಗ ಹಾಡುಗಳ ಸಿಡಿಯು ಮೊನ್ನೆ ಅನಾವರಣಗೊಂಡಿತು. ವೃತ್ತಿಯಲ್ಲಿ ವೈದ್ಯರಲ್ಲದಿದ್ದರೂ ತಂದೆಯ ಪ್ರೋತ್ಸಾಹದಿಂದ ಕುಗ್ರಾಮದಲ್ಲಿ ಇದ್ದುಕೊಂಡು ಇಲ್ಲಿಯವರೆವಿಗೂ ೧೪೯ ಸತ್ತಿರುವ ಜನರ ಕಣ್ಣುಗಳನ್ನು ತೆಗೆದಿರುವ ಲತಾನಾರಯಣ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಗಣ್ಯರಿಂದ ಸಿಡಿ ಸ್ವೀಕರಿಸಿ ಕಣ್ಣುಗಳ.....

    Report By R Chandrashekar     Date : Wednesday, March 28, 2012

  • ಮನಸಿನ ತುಮುಲಗಳು | |

    ಟೀನೇಜ್ ಚಿತ್ರ ನಿರ್ದೇಶಿಸಿ ನಿರಾಳರಾಗಿರುವ ಶ್ರೀಕಾಂತ್ ಚೂಚ್ಚಲಬಾರಿಗೆ ಬೇರೆ ಬ್ಯಾನರ್‌ನಡಿ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. ಆದರೆ ನಾಯಕ ಮಾತ್ರ ಕಿಶನ್ ಅಲ್ಲ. ಟೀನೇಜ್ ಹಾಡಿನಲ್ಲಿ ಎನಿದು ಮನಸಲಿ ಎಂಬ ಸಾಲು ಇದ್ದು ಚಿತ್ರೀಕರಣ ಮಾಡುವಾಗ ಈ ಸಾಲು ಇವರ ಮನಸ್ಸಿಸಗೆ ನಾಟಿ ಮೆದುಳಿಗೆ ಕೆಲಸ ತೆಗೆದುಕೊಂಡು ಪೆನ್ನು ಹಿಡಿದು ಕಥೆ ಸಿದ್ದಪಡಿದ್ದಾರಂತೆ......

    Report By R Chandrashekar     Date : Tuesday, March 27, 2012

  • ಬಂಗಾರಿಯಲ್ಲಿ ಮಿರರ್ ಪ್ರಾಬ್ಲಲಂ | |

    ಲೂಸ್ ಮಾದ ಯೋಗಿ ಮತ್ತು ರಾಗಿಣಿ ಅಭಿನಯದ ’ಬಂಗಾರಿ’ ಚಿತ್ರೀಕರಣ ಸರಾಗವಾಗಿ ಮುಗಿದಿದ್ದು ಕೇವಲ ಹಾಡುಗಳ ಶೂಟಿಂಗ್ ಮಾತ್ರ ಬಾಕಿಇದ್ದ ಕಾರಣ ತಂಡವು ಅನುಭವವನ್ನು ಹೇಳಿಕೊಳ್ಳಲು ಮಾದ್ಯಮದವರನ್ನು ಭೇಟಿಯಾಗಿತ್ತು. ಹುಡುಗರು ಚಿತ್ರದಲ್ಲಿ ಹಳ್ಳಿ ಪಾತ್ರ ಮಾಡಿದ್ದರೂ ಇದರಲ್ಲಿ ಪೂರ್ಣ ಪ್ರಮಾಣದ ಹಳ್ಳಿಹೈದ ಕಾಲೇಜಿಗೆ ಹೋಗಿ.....

    Report By R Chandrashekar     Date : Tuesday, March 27, 2012

  • ಗೋವಿಂದ ತೆರೆಮೇಲೆ ಬರುತ್ತಿದ್ದಾನೆ | |

    ಕಾಮಿಡಿಕಿಂಗ್ ಕೋಮಲ್ ಅಭಿನಯದ 'ಗೋವಿಂದಾಯನಮ:' ಚಿತ್ರವು ಇದೇ ೩೦ರಂದು ರಾಜ್ಯದಂತ ಸುಮಾರು ೮೦ ಕೇಂದ್ರಗಳಲ್ಲಿ ಬಿಡುಗಡೆಯಾಗಲಿದೆ. ಕೋಮಲ್‌ಗೆ ಈ ಚಿತ್ರವು ಮೈಲಿಗಲ್ಲಾಗಿದ್ದು ಅಲ್ಲದೆ ಸಂತೋಷ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ಇನ್ನಷ್ಟು ಖುಷಿಯಾಗಿದ್ದಾರೆ. ನಿರ್ಮಾಪಕ ಸುರೇಶ್ ಪಿವಿಅರ್ ಮತ್ತು.....

    Report By R Chandrashekar     Date : Monday, March 26, 2012

  • ದೇವ್... ಮುದ್ದೆಗೌಡ ಹೆಸರಿಗೆ ವಿರೋಧ | |

    ಭೀಮಾತೀರದಲ್ಲಿ ಚಿತ್ರದ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಓಂಪ್ರಕಾಶ್‌ರಾವ್ ಕೊರಮ ಪದ ಬಳಸಿ ನಂತರ ಅದು ವಿವಾದಕ್ಕೆ ಎಡೆಮಾಡಿಕೊಟ್ಟು ಕ್ಷಮೆ ಕೇಳುವುದರೊಂದಿಗೆ ತಣ್ಣಗಾಗಿರುವಾಗಲೆ ಮತ್ತೋಂದು ವಿವಾದ ಸೃಷ್ಟಿಯಾಗಿದೆ. ಅದು ಇಂದ್ರಜಿತ್‌ಲಂಕೇಶ್ ನಿರ್ದೇಶನದ ’ದೇವ್ ಸನ್ ಆಫ್ ಮುದ್ದೆಗೌಡ’ ಚಿತ್ರದ ಹೆಸರಿನ ಮೇಲೆ......

    Report By R Chandrashekar     Date : Sunday, March 25, 2012

  • ದ್ವಾರಕೀಶ್ ಹೊಸ ಚಿತ್ರ ಚಾರುಲತಾ | |

    ಕರ್ನಾಟಕದ ಕುಳ್ಳ ದ್ವಾರಕೀಶ್ ವಿಷ್ಣುವರ್ದನ ಚಿತ್ರವು ಹಿಟ್ ಆದ ಕೆಲವು ತಿಂಗಳ ನಂತರ ಅದೇ ತಂಡವನ್ನು ಇಟ್ಟುಕೊಂಡು ’ಚಾರುಲತಾ’ ಎಂಬ ಹೂಸ ಚಿತ್ರ ಪ್ರಾರಂಭಮಾಡಿದ್ದಾರೆ. ಚಿತ್ರದ ಮಹೂರ್ತವು ಯುಗಾದಿ ಹಬ್ಬದಂದು ಸೀತಾ ಮತ್ತು ಪ್ರಿಯಾಮಣಿ ಮಾತಾಡುವ ದೃಶ್ಯಕ್ಕೆ ಸುದೀಪ್ ಪತ್ನಿ ಪ್ರಿಯಾ ಕ್ಲಾಪ್ ಮಾಡಿದರು......

    Report By R Chandrashekar     Date : Friday, March 23, 2012

  • ಮೈನಾ ಶೂಟಿಂಗ್ ಶುರು | |

    ನೈಜ ಘಟನೆ ಆಧಾರಿತ ಚಿತ್ರವೆಂದು ಬಿಂಬಿತವಾಗಿರುವ ’ಮೈನಾ’ ಮಹೂರ್ತವು ಯುಗಾದಿ ಹಬ್ಬದಂದು ಪ್ರಾರಂಭಗೊಂಡಿತು. ಮಹೂರ್ತದ ಶಾಟ್ ಮುಗಿಸಿಕೊಂಡು ನೇರ ಪತ್ರಕರ್ತರ ಎದುರು ಚಿತ್ರತಂಡವು ಮಾತಿಗೆ ಕುಳಿತರು. ಆಕ್ಷನ್ ಕಟ್ ಹೇಳುತ್ತಿರುವ ನಾಗಶೇಖರ್ ಇವರದು ಬಹುಮುಖ್ಯ ಪಾತ್ರವೆಂದು ಎಲ್ಲರನ್ನು.....

    Report By R Chandrashekar     Date : Friday, March 23, 2012

  • ಬೆಂಗಳೂರಿಗೆ ಬರಲಿದೆ ಓಟದ ಮಜಾ | |

    ಬೆಂಗಳೂರಿನಲ್ಲಿ ಎರಡು ವರ್ಷದ ಕೆಳಗೆ ಓಟದ ಕಾರ್ಯಕ್ರಮ ನಡೆಸಿದಾಗ ಸುಮಾರು ೨೨೦೦೦ ಆಸಕ್ತರು ಪಾಲ್ಗೋಂಡಿದ್ದರು. ಈಗ ಟಾಟಾ ಕನ್ಸಲ್‌ಟೆನ್ನಸಿ ಸರ್ವಿಸ್ ಇವರು ಬೆಂಗಳೂರಿನ ನಾಗರಿಕರಿಗೆ ಆರೋಗ್ಯ ಮತ್ತು ಫಿಟ್‌ನೆಸ್ ಪ್ರಜ್ಘೆಯನ್ನು ಮೂಡಿಸಲು ಓಟದ ಸ್ಪರ್ಧೆಯನ್ನು ಕಂಠೀರವ ಸ್ಟೇಡಿಯಂನಲ್ಲಿ ಮೇ 27ನೇ ತಾರೀಖು ಹಮ್ಮಿಕೊಂಡಿದ್ದಾರೆ......

    Report By R Chandrashekar     Date : Wednesday, March 21, 2012

  • ರಿಯಲ್ v/s ರೀಲ್ | |
  • ಶಿಕಾರಿ ಸಿಡಿ ಬಿಡುಗಡೆ | |
  • ಹೊಸಬರ ಚಿತ್ರ ಅಗಮ್ಯ | |
  • ದೇವ್ರಾಣೆ ಇದು ನಮ್ಮ ಸಿನಿಮಾ | |
  • ಪ್ರೀತಿಯ ಬಗ್ಗೆ ಮತ್ತೋಂದು ಹೊಸ ಚಿತ್ರ | |
  • ಪಗಡೆ ಆಟ ಶುರು | |
  • ಮನಸಿನ ಪುಟದ ಹಾಡುಗಳು | |
  • ಬೀರನ ಮಾತುಗಳು | |
  • ಸನ್ನಿವೇಶಕ್ಕೆ ತಕ್ಕ ಹಾಡುಗಳು ಇದ್ದರೆ ಚೆಂದ | |
  • ಪ್ರೇಮಿಗಳ ಹೃದಯದ ಮಿಡಿತ | |
  • ಒಳಮನಸ್ಸು ಹೊರಮನಸ್ಸು | |
  • ಮಾಗಡಿ ತೆರೆಗೆ ಸಿದ್ದ | |
Browse for more articles :   1 2 3 4 5 6 7 8 9 10 - Next Pages  -   Last Page

Your questions and suggestions related to this site is heartly invited... Call Me (Madhava Keerthy) on +91-9743000043.
Hello Guest,
please Login / Register
Kalmanja Releasing Soon
Tamassu starring Shivarajkumar
Krishnan Love Story
Tamassu starring Shivarajkumar
Hori
Kannada Movie Lyrics
This site is best viewed on Internet Explorer / Mozilla Firefox with resolution 1024x768 and above.
Krishnan Marriage Story